Skip to main content

ನಿಂಬೆಹಣ್ಣು-LEMON

ನಿಂಬೆಹಣ್ಣು

ನಿಂಬೆಹಣ್ಣು ಹೀಗೆ ಬಳಸಿದರೆ ಕಿಡ್ನಿ ಕಲ್ಲು ಸಮಸ್ಯೆ ನಿವಾರಣೆಯಾಗುತ್ತದೆ..!

ನೀವು ನಿಂಬೆ ರಸವುನ್ನು ಅಥವಾ ನಿಂಬೆ ಜ್ಯೋಸ್ ಅನ್ನು ಕುಡಿಯುವುದರಿಂದ ನಿವಾರಿಸಬಹುದು, ನಿಂಬೆ ರಸ ಸ್ಟ್ರಿಕ್ ಆಸಿಡ್ ಮೂತ್ರದಲ್ಲಿ ಆಮ್ಲಿಯತೆ ಹೆಚ್ಚು ಮಾಡಿ ಕಿಡ್ನಿಯಲ್ಲಿ ಕಲ್ಲಾಗದಂತೆ ನೋಡಿಕೊಳ್ಳುತ್ತದೆ, ಹಾಗು ಕಿಡ್ನಿ ಕಲ್ಲುಗಳನ್ನ ತೆಗೆಯಲು ಬಳಸುವ ಪೊಟ್ಯಾಸಿಯಂ ಸ್ಟ್ರೀಟ್ರೈಟ್, ನಿಂಬೆಹಣ್ಣಿನ ಸಿಟ್ರಿಟ್ ಎನ್ನುವದು ನಿಂಬೆಹಣ್ಣಿನಲ್ಲಿ ಇರುವ ಕಾರಣ ಪ್ರತಿ ದಿನ ನಿಂಬೆ ಜ್ಯೋಸ್ ಕುಡಿಯುವುದು ಒಳ್ಳೆಯದು.

ನಿದ್ರಾಹೀನತೆಯಿಂದ ಅಂಗೈ ಮತ್ತು ಅಂಗಾಲುಗಳಲ್ಲಿ ಉರಿ ಕಾಣಿಸಿಕೊಳ್ಳುವುದು ನಿದ್ರಾಹೀನತೆಯಿಂದ ಕಣ್ಣುಗಳ ಕೆಳಗೆ ಕಪ್ಪು ವರ್ತುಲ ಕಾಣಿಸಿಕೊಳ್ಳುವುದು ಅಂತಹ ಸಮಯದಲ್ಲಿ ಸೌತೆ ಕಾಯಿಯ ತಿರುಳನ್ನು ಮಜ್ಜಿಗೆಗೆ ಬೆರೆಸಿ ಕುಡಿಯಬೇಕು ಹಾಗೆಯೇ ಸೌತೆಕಾಯಿ ತಿರುಳಿನಿಂದ ಅಂಗಾಲುಗಳನ್ನು ಚೆನ್ನಾಗಿ ತಿಕ್ಕಬೇಕು ಆಗ ಸುಖಕರವಾದ ನಿದ್ರೆ ಆವರಿಸುವುದು.

ಮಜ್ಜಿಗೆಗೆ ಬೆಟ್ಟದ ನೆಲ್ಲಿಕಾಯಿ ಪುಡಿ ಬೆರೆಸಿ ಕುಡಿಯುವುದರಿಂದ ಅಂಗೈ ಅಂಗಾಲು ಉರಿ ಯನ್ನು ತಪ್ಪಿಸಬಹುದು. ಚೆನ್ನಾಗಿ ಹಣ್ಣಾಗಿರುವ ನಿಂಬೆಹಣ್ಣಿನ ರಸವನ್ನು ಶುಭ್ರವಾದ ನೀರಿಗೆ ಬೆರೆಸಿ ಕುಡಿಯುವುದರಿಂದ ಅಂಗೈ ಮತ್ತು ಅಂಗಾಲು ಉರಿ ದೂರವಾಗುವುದು.

ಅಂಗೈ ಮತ್ತು ಅಂಗಾಲು ಗಳಿಗೆ ತುಪ್ಪವನ್ನು ಹಚ್ಚಿ ಉಜ್ಜಬೇಕು ಆಗ ಒಳ್ಳೆಯ ಫಲಿತಾಂಶ ದೊರಕುವುದು. ಬಾಳೆಹಣ್ಣನ್ನು ಮಜ್ಜಿಗೆಗೆ ಬೆರೆಸಿ ಕುಡಿಯುವುದರಿಂದ ಅಂಗೈ ಮತ್ತು ಅಂಗಾಲು ಉರಿ ಕಡಿಮೆಯಾಗುವುದು.

Comments

Popular posts from this blog

This blog explain about health tips which is very much useful for everyday healthy leaving.It describes how you can stay fit and fight with deceases. If you utilize these simple tips, you shall be the most healthy person in life time.